ಎಸ್.ಎಸ್.ಎಸ್. ಕಂಬೈನ್ಸ್ ಲಾಂಛನದಲ್ಲಿ ಎನ್.ಸುರೇಶ್, ನಿರ್ಮಾಣದ ಕರೋಡ್ಪತಿ ಚಿತ್ರವು ಏಪ್ರಿಲ್ ೨ ರಿಂದ ದ್ವಿತೀಯ ಹಂತದ ಚಿತ್ರೀಕರಣ ನಗರದಲ್ಲಿ ಆರಂಭವಾಗಲಿದೆ. ಈ ಚಿತ್ರಕ್ಕೆ ಸಂಭಾಷಣೆ ಮತ್ತು ನಿರ್ದೇಶನ -ಸಿ. ರಮೇಶ್, ಸಂಗೀತ- ಅಭಿಮಾನ್ ರಾಯ್, ಛಾಯಾಗ್ರಹಣ- ಸೆಲ್ವ.ಆರ್, ಸಹ ನಿರ್ದೇಶನ- ಭಾಸ್ಕರ್. ಈ. ರುಕೇಶ್, ಕಥೆ- ಪವನ್ ರಜಿನೀಶ್, ಸಂಕಲನ-ಕೆ.ಎನ್. ಪ್ರಕಾಶ್, ಕಲೆ- ಇಸ್ಮಾಯಿಲ್, ನಿರ್ವಹಣೆ -ವೇಣುಗೋಪಾಲ್, ತಾರಾಗಣದಲ್ಲಿ ಕೋಮಲ್ಕುಮಾರ್, ಮೀರಾನಂಧನ್, ಜಾಸ್ಮಿನ್, ಮಾಳವಿಕ, ಗುರುಪ್ರಸಾದ್, ಬಿರಾದರ್, ಡಿಂಗ್ರಿ ನಾಗರಾಜ್, ಜಯಶ್ರೀ ಕೃಷ್ಣ, ಯತಿರಾಜ್ ಮುಂತಾದವರಿದ್ದಾರೆ.